ಸೂರ್ಯ ನಗರಿಯಲ್ಲಿ ಸಾಹಿತ್ಯ ಜಾತ್ರೆ.

Gulbarga programs

 

ಗುಲ್ಬರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಚಂದ್ರಕಾಂತ ಕುಸನೂರ್ ಅವರ  ಮೆರವಣಿಗೆ ನೋಟ .

ಗುಲ್ಬರ್ಗ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು,ನುಡಿ, ಜಿಲ್ಲೆಯ ಅಭಿವೃದ್ದಿ ಸೇರಿ ನಾನಾ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚಿಂತನ-ಮಂಥನ ನಡೆಯಿತು.೬ ಗೋಷ್ಠಿಗಳು ಜರುಗಲಿದ್ದು,ಚಿಂತಕರು ವಿಷಯ ಮಂಡಿಸಲಿದ್ದಾರೆ. ಇಂದು (ಸೋಮವಾರ) ಸಮಾಜದಲ್ಲಿ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ಸತ್ಕರಿಸಲಿದ್ದಾರೆ .
For More Photos Click Here 🙂

Related Posts: