Original Post by : ವಸಂತ್ ಕುಲಕರ್ಣಿ, ಸಿಂಗಪುರ ( Vasant Kulkarni, Singapore ) ಕ್ಯಾನ್ಸರ್ ಎಂಬ ಕೊಲೆಪಾತಕ ಗುಲ್ಬರ್ಗಾದ ಗಾಂಧಿಯನ್ನು ಬಲಿ ತೆಗೆದುಕೊಂಡಿದ್ದಾನೆ. ದೇಶದ ಕೆಲವೇ ಕೆಲವು ನಿಸ್ಪೃಹ ಸಮಾಜ ಸೇವಕರಲ್ಲಿ ಒಬ್ಬರಾದ ಹಿರಿಯ, ಆಜನ್ಮ ಬ್ರಹ್ಮಚಾರಿ ವೆಂಕಟೇಶ ಗುರುನಾಯಕ್ ಅವರು ರವಿವಾರ, ಜನವರಿ 8ರಂದು ನಿಧನರಾಗಿದರು. ಕುಷ್ಟ ರೋಗಿಗಳ ಆರೋಗ್ಯವಂತ ಮಕ್ಕಳಿಗಾಗಿ ಒಂದು ಆಸರೆ, ಅನಾಥ ಮಕ್ಕಳಿಗಾಗಿ ಒಂದು ಆಶ್ರಯ ತಾಣ ಮತ್ತು ಕಡೆಗಣಿಸಲ್ಪಟ್ಟ ಮತ್ತು ಅನಾಥ ವೃದ್ಧರಿಗಾಗಿ ಒಂದು ಆಶ್ರಮ ಇತ್ಯಾದಿ...