ನಗರದ ಕನ್ನಡ ಭವನದಲ್ಲಿ ಕವಿರಾಜ ಮಾರ್ಗ ಕವಿ ಶ್ರೀ ವಿಜಯ್ ಮಹಾಮಂಟಪದಲ್ಲಿ ಏರ್ಪಡಿಸಲಾಗಿದ್ದ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಉದ್ಗಾಟಿಸಿದರು. ಸಮ್ಮೇಳನಾಧ್ಯಕ್ಷ ಎಲ್.ಬಿ.ಕೆ ಆಲ್ದಾಳ, ಮಹಾಂತ ಶಿವಾಚಾರ್ಯರು, ಅಲ್ಲಮಪ್ರಬು ಪಾಟೀಲ್, ದತ್ತಾತ್ರೇಯ ಪಾಟೀಲ್, ಶರಣಪ್ಪ ಪಾಟೀಲ್, ಹಾಗು ಹಲವರು ಉಪಸ್ಥಿತರಿದ್ದರು. Fore More Photos Click Here Related Posts:Hyderabad Karnataka Freedom Movement in Gulbarga District | HK Liberation DayRest In Peace, PSI...